
ದೇವರನ್ನು ಪ್ರತ್ಯಕ್ಷ ಕಂಡವರ ಭಾವನೆಗಳ ಅಭಿವ್ಯಕ್ತಿಯೇ ರುದ್ರಪ್ರಶ್ನ. ಇದು ಗದ್ಯರೂಪದ ವೇದಮಂತ್ರವಾಗಿದ್ದರೂ ಪಾರಾಯಣ ಮಾಡುವಾಗ ಒಮ್ಮೊಮ್ಮೆ ಭಾವಗೀತೆ ಎನ್ನಿಸುವುದು ಉಂಟು. ರುದ್ರಸೂಕ್ತ ಎಂಬ ಮತ್ತೊಂದು ಭಾಗವಿದ್ದರೂ, ರುದ್ರಪ್ರಶ್ನವನ್ನೂ

2023ನೇ ಇಸವಿಯ ಜನವರಿಯಿಂದ ಡಿಸೆಂಬರ್ ತನಕದ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ವರ್ಷ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಜ್ಯೋತಿಷಿಗಳಾದ- ಉಡುಪಿ ಜಿಲ್ಲೆಯ ಕಾಪು ಮೂಲದವರಾದ ಪ್ರಕಾಶ್ ಅಮ್ಮಣ್ಣಾಯ ಅವರು ನೀಡಿರುವಂಥ ದ್ವಾದಶ ರಾಶಿಗಳ ವರ್ಷ ಭವಿಷ್ಯ ಇದಾಗಿದೆ.

ತಿರುಕ್ಕುರುಂಗುಡಿ ಎಂಬುದು ಶ್ರೀವೈಷ್ಣವರ ನೂರಾ ಎಂಟು ದಿವ್ಯ ಕ್ಷೇತ್ರಗಳಲ್ಲಿ ಒಂದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿದೆ. ಇಲ್ಲಿ ಒಟ್ಟು ಐದು ವಿಷ್ಣು ದೇವಾಲಯ ಇದ್ದು, ಸಮೀಪದಲ್ಲಿ ವಾನಮಾಮಲೈ ಎಂಬ ಇನ್ನೊಂದು ದಿವ್ಯದೇಶ ಇದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

ವಿಷ್ಣು ಸಹಸ್ರನಾಮದ ಹೆಚ್ಚುಗಾರಿಕೆ, ಅದರ ಮಹತ್ವ ಎಷ್ಟು ಹೇಳಿದರೂ ಕಡಿಮೆಯೇ. ಆದರೂ ಪದೇ ಪದೇ ಅಂಥ ಪ್ರಯತ್ನವಂತೂ ಆಗುತ್ತಾ ಇರುತ್ತದೆ. ಅಂಥದ್ದೇ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಜನವರಿ ಹದಿನೇಳನೇ ತಾರೀಕು ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶ ಆಗಿದೆ. ಈಗ ಯಾರ್ಯಾರಿಗೆ ಸಾಡೇಸಾತಿ, ಪಂಚಮ ಶನಿ, ಅರ್ಧಾಷ್ಟಮ, ಪಂಚಮ ಶನಿ ಹಾಗೂ ದ್ವಾದಶ ರಾಶಿಗಳಿಗೆ ಫಲಾಫಲ ಏನು ಎಂಬ ಮಾಹಿತಿ ಇಲ್ಲಿದೆ.

ಜನ್ಮ ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ- ಸ್ವಭಾವದ ಬಗ್ಗೆ ತಿಳಿಸುವುದು ಜ್ಯೋತಿಷ್ಯ ಶಾಸ್ತ್ರದ ವಿಚಾರಗಳಲ್ಲಿ ಒಂದು. ಇದೇ ಎಲ್ಲ ಅಂತಲ್ಲ. ಇತರ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಪ್ರಾಥಮಿಕವಾಗಿ ನಕ್ಷತ್ರದ ಆಧಾರದ ಮೇಲೆ ಸ್ವಭಾವವನ್ನು ಇಲ್ಲಿ ತಿಳಿಸಲಾಗಿದೆ.

ಜನನ ಕಾಲದಲ್ಲಿ ಯಾವ ನಕ್ಷತ್ರ ಎಂಬುದು ಮಾತ್ರವಲ್ಲ, ಇತರ ಸಂಗತಿಗಳನ್ನು ಗಮನಿಸಲೇಬೇಕು. ಅಷ್ಟೇ ಅಲ್ಲ, ಆಯಾ ದೋಷಗಳಿಗೆ ಶಾಂತಿಗಳನ್ನು ಮಾಡಿಸಬೇಕು. ಯಾವುದು ಆ ದೋಷಗಳು ಎಂಬುದನ್ನು ಬಹಳ ವಿವರವಾಗಿ ಇಲ್ಲಿ ತಿಳಿಸಿಕೊಡಲಾಗಿದೆ.

ಪೂಜೆ- ಪುನಸ್ಕಾರಗಳು ಕೆಲವು ಸಂದರ್ಭದಲ್ಲಿ ಆಯಾ ವ್ಯಕ್ತಿಯ ಆಯ್ಕೆ ವಿಚಾರ ಆಗಿರುತ್ತದೆ. ಆದರೆ ದಶಾಸಂಧಿ ಶಾಂತಿಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಯಾವ ದಶೆ ಮುಗಿದು, ಯಾವುದು ಆರಂಭ ಆಗುವಾಗ, ಯಾವ ಸಮಯದಲ್ಲಿ ಹಾಗೂ ಈ ದಶಾ ಸಂಧಿ ಕಾಲದಲ್ಲಿ ಏನಾಗುತ್ತದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.
© 2026 All rights reserved