
ದೇವಿಯ ಆರಾಧನೆಯ ಉದ್ದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರು ಆಧ್ಯಾತ್ಮಿಕ ಸಾಧನೆಗಾಗಿ, ಮತ್ತೆ ಕೆಲವರು ಲೌಕಿಕ ಯಶಸ್ಸು ಅಥವಾ ಅಧಿಕಾರಕ್ಕಾಗಿ ದೇವಿಯನ್ನು ಸ್ತುತಿಸುತ್ತಾರೆ. ಅಂಥ ಸಕಲ ಕಾಮ್ಯಗಳನ್ನು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯಿಂದ ಡಿಸೆಂಬರ್ ಆರನೇ ತಾರೀಕಿನ ಒಳಗಾಗಿ ಕೆಳಗೆ ಇಳಿಯಲಿದ್ದಾರೆ ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹೇಳಿದ್ದಾರೆ.

ನಾಗರ ಪಂಚಮಿಗೆ ಮಾತ್ರ ನಾಗ ದೇವರ ಆರಾಧನೆ ಮಾಡುವುದಲ್ಲ. ಪ್ರತಿ ಮಾಸದಲ್ಲಿ ಬರುವಂಥ ಶುಕ್ಲ ಹಾಗೂ ಕೃಷ್ಣ ಪಕ್ಷ ಎರಡರ ಪಂಚಮಿ ತಿಥಿಯಲ್ಲಿ ನಾಗ ದೇವರ ಆರಾಧನೆಯನ್ನು ಮಾಡಬೇಕು ಎನ್ನುತ್ತಾರೆ ಜ್ಯೋತಿಷಿ- ಅಧ್ಯಾತ್ಮ ಚಿಂತಕ ಪ್ರಕಾಶ್ ಅಮ್ಮಣ್ಣಾಯ. ಇದೇ ವೇಳೆ ನಾಗ ಪಂಚಮಿ ಪೂಜಾ ವಿಧಾನ, ಆರಾಧನೆ ಹಾಗೂ ಮಂತ್ರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಜನ ದಂಗೆ ಎದ್ದ ಮೇಲೆ ದೇಶ ಬಿಟ್ಟು ಹೊರಟ ಅಲ್ಲಿನ ನಿರ್ಗಮಿತ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಜನ್ಮ ಜಾತಕ ವಿಶೇಷಣೆ ಇಲ್ಲಿದೆ. ಕರ್ನಾಟಕದ ಖ್ಯಾತ ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕರಾ ಉಡುಪಿ ಜಿಲ್ಲೆಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ಜಾತಕ ವಿಶ್ಲೇಷಣೆ ಮಾಡಿದ್ದಾರೆ

ವಿವಾಹಕ್ಕಾಗಿ ವಧು- ವರರ ಜಾತಕ ವಿಶ್ಲೇಷಣೆ ಮಾಡುವಾಗ ಗಮನಿಸಬೇಕಾದ ಅಂಶಗಳೇನು ಎಂಬುದರ ಬಗ್ಗೆ ವಿವರಣೆ ಇಲ್ಲಿದೆ. ಕುಜ ದೋಷ, ಷಷ್ಟಾಷ್ಟಕ, ಸ್ತ್ರೀಪೂರ್ವ ನಕ್ಷತ್ರ ಮೊದಲಾದ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕಾಳಸರ್ಪ ದೋಷ ಅಂದರೇನು, ಅದರಲ್ಲಿ ಎಷ್ಟು ಬಗೆಗಳಿವೆ, ಇದರಿಂದ ಆ ಜಾತಕರ ಮೇಲೆ ಆಗುವ ಪರಿಣಾಮ ಏನು ಎಂಬುದನ್ನು ವೈದಿಕ ಜ್ಯೋತಿಷ್ಯದ ಆಧಾರದ ಮೇಲೆ ಕನ್ನಡದಲ್ಲಿ ವಿವರಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಜ್ಯೋತಿಷ್ಯದ ಆಧಾರದಲ್ಲಿ ಫಲಿತಾಂಶದ ವಿಶ್ಲೇಷಣೆಯನ್ನು ಮಾಡಲಾಗಿದೆ. ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ನುಡಿದಿರುವ ಭವಿಷ್ಯ ಇಲ್ಲಿದೆ.

ಭಾರತ ದೇಶದ ಅಭಿವೃದ್ಧಿಯ ವಿಷಯದಲ್ಲಿ ಮುಂದಿನ ಎರಡು ವರ್ಷ ಬಹಳ ಪ್ರಮುಖವಾಗಿರುತ್ತದೆ ಹಾಗೂ ಅದಕ್ಕಿರುವ ಜ್ಯೋತಿಷ್ಯ ಕಾರಣಗಳು ಇವು ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ ಮಾಡಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಮಹಾನ್ ವಿಪತ್ತು ಸಂಭವಿಸಲಿದೆ ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದಿದ್ದಾರೆ. ಇಂಥ ಸನ್ನಿವೇಶಕ್ಕೆ ಯಾವ ಗ್ರಹಸ್ಥಿತಿ ಕಾರಣ ಆಗಬಹುದು ಎಂಬುದನ್ನು ವಿವರಿಸಿದ್ದಾರೆ.

ಬಾಲ ಮಾರ್ಕಂಡೇಯ ಹೋಮ ಎಂಬುದು ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ಮಾಡಿಸಬೇಕಾದದ್ದು. ಇದರ ಫಲವೇನು, ಎಲ್ಲಿ ಮಾಡಿಸಬೇಕು ಇತ್ಯಾದಿ ವಿವರಗಳು ಈ ಲೇಖನದಲ್ಲಿ ತಿಳಿಸಲಾಗಿದೆ.
© 2026 All rights reserved