
ಈ ಲೇಖನದಲ್ಲಿ ತಿಳಿಸಿರುವುದಕ್ಕೆ ಹೊರಟಿರುವುದು ಜನ್ಮಜಾತಕದಲ್ಲಿನ ಯೋಗದ ಬಗ್ಗೆ. ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಮತ್ತು ಸಮೃದ್ಧಿಯನ್ನು ನೀಡುವ ಯೋಗಗಳಲ್ಲಿ ‘ಲಕ್ಷ್ಮೀನಾರಾಯಣ ಯೋಗ’ ಪ್ರಮುಖವಾದುದು. ಹೆಸರೇ ಸೂಚಿಸುವಂತೆ

ಕನ್ಯಾ ರಾಶಿಗೆ ಶುಕ್ರ ಗ್ರಹವು ಆಗಸ್ಟ್ 24ನೇ ತಾರೀಕು ಪ್ರವೇಶ ಮಾಡುತ್ತದೆ. ಅದು ಸೆಪ್ಟೆಂಬರ್ ಹದಿನೆಂಟನೇ ತಾರೀಕಿನ ತನಕ ಅಲ್ಲೇ ಸಂಚರಿಸುತ್ತದೆ. ಈ ಅವಧಿಯಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಂಬ ವಿವರ ಇಲ್ಲಿದೆ.

ಫೆಬ್ರವರಿ 15ನೇ ತಾರೀಕು ಮೀನ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 12ರ ತನಕ ಅದೇ ರಾಶಿಯಲ್ಲಿ ಶುಕ್ರ ಸಂಚಾರವಿದೆ. ಗುರು- ಶುಕ್ರರು ಮೀನ ರಾಶಿಯಲ್ಲಿ ಇರುವುದರಿಂದ ಒಂದು ಗ್ರಹಕ್ಕೆ ಸ್ವಕ್ಷೇತ್ರವಾದರೆ, ಮತ್ತೊಂದಕ್ಕೆ ಉಚ್ಚ ಕ್ಷೇತ್ರ ಆಗುತ್ತದೆ. ಈ ಅವಧಿಯಲ್ಲಿ ಮಿಥುನ, ಕನ್ಯಾ, ಧನು, ಮೀನ ಲಗ್ನದಲ್ಲಿ ಜನಿಸುವಂಥ ಮಕ್ಕಳಿಗೆ ಗುರುವಿನಿಂದಾಗಿ ಹಂಸ ಯೋಗ, ಶುಕ್ರನಿಂದ ಮಾಲವ್ಯ ಯೋಗ ಆಗುತ್ತದೆ (ಪಂಚ ಮಹಾಪುರುಷ ಯೋಗ). ಈ ಗುರು- ಶುಕ್ರ ಯುತಿ (ಒಟ್ಟಿಗಿರುವುದು) ಯಾವ ರೀತಿಯ ಫಲವನ್ನು ನೀಡುತ್ತದೆ ಎಂಬ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹನ್ನೆರಡೂ ರಾಶಿಗಳಿಗೆ ಭವಿಷ್ಯ ನುಡಿದಿದ್ದಾರೆ.
© 2026 All rights reserved