ಆ ಭಗವಂತನೇ ರಾಮಾನುಜಾಚಾರ್ಯರಿಂದ ಮಂತ್ರೋಪದೇಶ ಪಡೆದು ವೈಷ್ಣವ ನಂಬಿ ಎನಿಸಿದ ವಿಶಿಷ್ಟ ಕ್ಷೇತ್ರ ತಿರುಕ್ಕುರುಂಗುಡಿ

ತಿರುಕ್ಕುರುಂಗುಡಿ ಎಂಬುದು ಶ್ರೀವೈಷ್ಣವರ ನೂರಾ ಎಂಟು ದಿವ್ಯ ಕ್ಷೇತ್ರಗಳಲ್ಲಿ ಒಂದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿದೆ. ಇಲ್ಲಿ ಒಟ್ಟು ಐದು ವಿಷ್ಣು ದೇವಾಲಯ ಇದ್ದು, ಸಮೀಪದಲ್ಲಿ ವಾನಮಾಮಲೈ ಎಂಬ ಇನ್ನೊಂದು ದಿವ್ಯದೇಶ ಇದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.