ಮನೆಯಲ್ಲಿ ಸುಖ-ಶಾಂತಿ ನೆಲೆಸಲು ‘ವಾಸ್ತು ಬಲಿಹರಣ’ ಯಾವ ಸಂದರ್ಭಗಳಲ್ಲಿ ಅನಿವಾರ್ಯ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ

ಹೊಸ ಮನೆಯ ಗೃಹ ಪ್ರವೇಶದ ಸಮಯದಲ್ಲೋ ಅಥವಾ ಹಳೇ ಮನೆ ಖರೀದಿ ಮಾಡಿದ್ದಲ್ಲಿ ಆ ಮನೆಗೆ ಹೋಗುವಾಗ ಮಾಡಿಸಿದಂಥ ಗೃಹ ಪ್ರವೇಶದ ವೇಳೆಯಲ್ಲೋ ವಾಸ್ತು ಬಲಿಹರಣ ಆಗಿಬಿಟ್ಟರೆ ಮುಗಿಯಿತು ಎಂಬ ಮನಸ್ಥಿತಿ ಹಲವರಲ್ಲಿ ಇದೆ. ವಿಚಾರ ತಿಳಿದಿರುವ ಪುರೋಹಿತರಾಗಿದ್ದಲ್ಲಿ ಮನೆಯ ಯಜಮಾನರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿರುತ್ತಾರೆ: ವಾಸ್ತು ಬಲಿಹರಣವನ್ನು ಮತ್ತೆ ಮಾಡಿಕೊಳ್ಳುವುದು ಇಂಥಿಂಥ ಸಂದರ್ಭದಲ್ಲಿ ಎಂದು ತಿಳಿಸಿರುತ್ತಾರೆ. ವಾಸ್ತು ಶಾಸ್ತ್ರ ಮತ್ತು ಧರ್ಮಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಉಳಿಸಿಕೊಳ್ಳಲು ಕಾಲಕಾಲಕ್ಕೆ ಶುದ್ಧೀಕರಣ … Continue reading ಮನೆಯಲ್ಲಿ ಸುಖ-ಶಾಂತಿ ನೆಲೆಸಲು ‘ವಾಸ್ತು ಬಲಿಹರಣ’ ಯಾವ ಸಂದರ್ಭಗಳಲ್ಲಿ ಅನಿವಾರ್ಯ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ