ವೈಕುಂಠ ಏಕಾದಶಿ ಮಹತ್ವ: ಉಪವಾಸ, ವೈಕುಂಠ ದ್ವಾರ ಮತ್ತು ಆತ್ಮೋದ್ಧಾರದ ರಹಸ್ಯ

ವೈಕುಂಠ ಏಕಾದಶಿಯ ಆಚರಣೆಯ ಹಿಂದೆ ಇರುವ ಗಹನವಾದ ಆಧ್ಯಾತ್ಮಿಕ ತತ್ವಗಳು, ಯೋಗಶಾಸ್ತ್ರ ಮತ್ತು ವೈಷ್ಣವ ದರ್ಶನದ ಅರ್ಥಗಳನ್ನು ಸರಳವಾಗಿ ಅರಿತುಕೊಳ್ಳಿ. ಇದೇ ಡಿಸೆಂಬರ್ 30ನೇ ತಾರೀಕು ವೈಕುಂಠ ಏಕಾದಶಿ. ಧನುರ್ಮಾಸದ ಶುಕ್ಲಪಕ್ಷದಲ್ಲಿ ಬರುವಂಥ ಏಕಾದಶಿಯನ್ನು ‘ವೈಕುಂಠ ಏಕಾದಶಿ’ ಎಂದು ಕರೆಯಲಾಗುತ್ತದೆ. ಆ ದಿನ ವೈಕುಂಠದ ದ್ವಾರವನ್ನು ತೆರೆಯಲಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಂದು ನಾರಾಯಣನ ಸ್ಮರಣೆ ಹಾಗೂ ದರ್ಶನದಿಂದ ಮೋಕ್ಷದ ಹಾದಿಯಲ್ಲಿ ಸಾಗಲು ಅನುಗ್ರಹ ಆಗುತ್ತದೆ ಎಂಬುದು ನಂಬಿಕೆ. ಇದು ಕೇವಲ ಪುರಾಣ ಕಥೆಗಳ ಆಚರಣೆಯಲ್ಲ; ಮಾನವ … Continue reading ವೈಕುಂಠ ಏಕಾದಶಿ ಮಹತ್ವ: ಉಪವಾಸ, ವೈಕುಂಠ ದ್ವಾರ ಮತ್ತು ಆತ್ಮೋದ್ಧಾರದ ರಹಸ್ಯ