ಹಸಿವಾದರೆ ಕೃಶವಾಗುತ್ತದೆ ಶ್ರೀಕೃಷ್ಣನ ವಿಗ್ರಹ! ತಿರುವರುಪ್ಪಿನ ಈ ಪವಾಡ ನಿಮಗೆ ಗೊತ್ತೇ?
ಭಾರತದ ದೇವಸ್ಥಾನಗಳು ತಮ್ಮ ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಮಾತ್ರವಲ್ಲದೆ, ವಿಜ್ಞಾನಕ್ಕೂ ನಿಲುಕದ ಕೆಲವು ಅದ್ಭುತ ಪವಾಡಗಳಿಗೆ ಹೆಸರುವಾಸಿಯಾಗಿವೆ. ಅಂತಹವುಗಳಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ತಿರುವರಪ್ಪು ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನ ಪ್ರಮುಖವಾದುದು. ಇಲ್ಲಿನ ಕೃಷ್ಣನ ವಿಗ್ರಹಕ್ಕೆ ಹಸಿವಾದರೆ ಸಾಕು, ಅದು ತೆಳ್ಳಗಾಗತೊಡಗುತ್ತದೆ ಎಂಬ ನಂಬಿಕೆ ಶತಮಾನಗಳಿಂದ ನಡೆದುಬಂದಿದೆ. ಈ ವಿಗ್ರಹವು ಚತುರ್ಭುಜಗಳನ್ನು ಹೊಂದಿದೆ. ಕೃಷ್ಣನ ಬಲಗೈಯಲ್ಲಿ ಹಸಿವನ್ನು ನೀಗಿಸುವ ಆಹಾರದ ತಟ್ಟೆ ಇದೆ. ಉಳಿದ ಕೈಗಳಲ್ಲಿ ಶಂಖ ಮತ್ತು ಚಕ್ರಗಳಿವೆ. 1. ಹಸಿವಿನಿಂದ ಕೃಶವಾಗುವ ವಿಗ್ರಹದ ರಹಸ್ಯ … Continue reading ಹಸಿವಾದರೆ ಕೃಶವಾಗುತ್ತದೆ ಶ್ರೀಕೃಷ್ಣನ ವಿಗ್ರಹ! ತಿರುವರುಪ್ಪಿನ ಈ ಪವಾಡ ನಿಮಗೆ ಗೊತ್ತೇ?
Copy and paste this URL into your WordPress site to embed
Copy and paste this code into your site to embed