ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!
ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಧನುಸ್ಸು- ಮೀನ ರಾಶಿಗಳು ಗುರುವಿನ ಸ್ವಕ್ಷೇತ್ರವಾದರೆ, ಕರ್ಕಾಟಕ ರಾಶಿ ಉಚ್ಚ ಕ್ಷೇತ್ರವಾಗುತ್ತದೆ. ಇನ್ನು ಮಕರ ರಾಶಿಯಲ್ಲಿ ಗುರು ಗ್ರಹ ನೀಚ ಸ್ಥಿತಿಯಲ್ಲಿ ಇರುತ್ತದೆ. ಪುನರ್ವಸು, ವಿಶಾಖ ಹಾಗೂ ಪೂರ್ವಾಭಾದ್ರಾ ನಕ್ಷತ್ರಗಳಿಗೆ ಗುರುವೇ ಅಧಿಪತಿ. ಗುರು ದಶೆಯು ಸಾಮಾನ್ಯವಾಗಿ ಹದಿನಾರು ವರ್ಷಗಳ ಕಾಲ ನಡೆಯುತ್ತದೆ. ಆ ಗ್ರಹದ ಮುಖ್ಯ ರತ್ನ ಕನಕ ಪುಷ್ಯರಾಗ ಹಾಗೂ ಧಾನ್ಯ ಕಡಲೇಕಾಳು, ವಸ್ತ್ರ ಹಳದಿಯದು. ಇಂಥ ಶುಭ ಗ್ರಹನಾದ ಗುರುವಿನಿಂದ ‘ಶಕಟ’ … Continue reading ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!
Copy and paste this URL into your WordPress site to embed
Copy and paste this code into your site to embed