ಮಳೂರು ಅಪ್ರಮೇಯ ಸ್ವಾಮಿ, ಅಂಬೆಗಾಲು ಕೃಷ್ಣ: ಪುರಂದರದಾಸರು ಮೆಚ್ಚಿದ ಜಗದೋದ್ಧಾರನ ಸನ್ನಿಧಿ

ಧಾರ್ಮಿಕ ಕಾರ್ಯಗಳು ಸಂಪೂರ್ಣ ಆದ ಮೇಲೆ “ಕೃಷ್ಣಾರ್ಪಣಮಸ್ತು” ಎಂದು ಹೇಳುವುದು ಪರಿಪಾಠವಾಗಿ ಬಂದಿದೆ. ಅಂಥ ಕೃಷ್ಣನ ಬಹಳ ಮುದ್ದಾದ ವಿಗ್ರಹ ಇರುವಂಥ ದೇಗುಲದ ಸ್ಮರಣೆ ಇದು. ದಕ್ಷಿಣ ಬೆಂಗಳೂರು (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಇರುವ ಸುಪ್ರಸಿದ್ಧ ಪುಣ್ಯಕ್ಷೇತ್ರ ಮಳೂರು ಅಪ್ರಮೇಯ ಸ್ವಾಮಿ ಮತ್ತು ಅಂಬೆಗಾಲು ಕೃಷ್ಣನ ಬಗ್ಗೆಯೇ ಈ ಲೇಖನ. ಮಳೂರು: ಅಪ್ರಮೇಯನ ಸನ್ನಿಧಿ ಮತ್ತು ಅಂಬೆಗಾಲು ಕೃಷ್ಣನ ಮೋಡಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣದಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿರುವ ಪುಟ್ಟ ಗ್ರಾಮವವೇ ಈ ಮಳೂರು. … Continue reading ಮಳೂರು ಅಪ್ರಮೇಯ ಸ್ವಾಮಿ, ಅಂಬೆಗಾಲು ಕೃಷ್ಣ: ಪುರಂದರದಾಸರು ಮೆಚ್ಚಿದ ಜಗದೋದ್ಧಾರನ ಸನ್ನಿಧಿ