ಕೆರೆ ತೊಂಡನೂರು ಎಂಬ ಮಹಾ ಕ್ಷೇತ್ರದ ಪ್ರಹ್ಲಾದ ಪ್ರತಿಷ್ಠಾಪಿತ ಯೋಗ ನರಸಿಂಹ, ನಂಬಿ ನಾರಾಯಣ, ಧರ್ಮರಾಯ ಸ್ಥಾಪಿತ ಪಾರ್ಥಸಾರಥಿ

ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ಕೆರೆ ತೊಂಡನೂರು ಎಂಬ ಕ್ಷೇತ್ರ ಇದೆ. ಇಲ್ಲಿರುವ ಕೃತ ಯುಗದಲ್ಲಿ ಪ್ರಹ್ಲಾದರಿಂದ ಪ್ರತಿಷ್ಠಾಪಿಸಲಾದ ಯೋಗ ನರಸಿಂಹ ದೇವರು, ನಂಬಿ ನಾರಾಯಣ ಹಾಗೂ ಧರ್ಮರಾಯನಿಂದ ಪ್ರತಿಷ್ಠಾಪಿಸಲಾದ ಪಾರ್ಥಸಾರಥಿಯನ್ನು ಒಮ್ಮೆಯಾದರೂ ನೋಡಬೇಕು. ಇಲ್ಲಿ ಕೆಲವು ಸೇವೆ ತುಂಬ ವಿಶಿಷ್ಟ. ಆ ಬಗ್ಗೆ ಕೂಡ ಈ ಲೇಖನದಲ್ಲಿ ಮಾಹಿತಿ ಇದೆ.