ದ್ವಾದಶಿ ತಿಥಿಯಂದು ಗೋದಾನ ಮಾಡುವುದು ಅಕ್ಷಯ ಪುಣ್ಯವೇಕೆ? ಗೋಗ್ರಾಸ ಮಂತ್ರ, ದಾನದ ಕ್ರಮಗಳು

ಈ ಲೇಖನದ ಉದ್ದೇಶ ಗೋದಾನದ ಪ್ರಾಮುಖ್ಯವನ್ನು ತಿಳಿಸುವುದಾಗಿದೆ. ಗೋವಿನ ಬಗ್ಗೆ ಗೌರವ ಹಾಗೂ ದಾನಕ್ಕೆ ಇರುವ ಮಹತ್ವವನ್ನು ನಂಬುವವರಿಗಾಗಿ ಈ ಲೇಖನ ಇದೆ. ಇದರ ಉದ್ದೇಶ ಧಾರ್ಮಿಕವಾಗಿ ಗೋದಾನದ ಮಹತ್ವವನ್ನು ಹೇಳುವುದೇ ವಿನಾ ಯಾರನ್ನೂ ಒತ್ತಾಯಪೂರ್ವಕವಾಗಿ ಗೋದಾನ ಮಾಡಿಸುವುದಲ್ಲ. ಸನಾತನ ಧರ್ಮದಲ್ಲಿ ಒಂದು ಸುಭಾಷಿತವಿದೆ: “ಹಸ್ತೇ ದೀಪಃ ಪರಸ್ಥಾನೇ” – ಅಂದರೆ, ಕತ್ತಲ ಹಾದಿಯಲ್ಲಿ ನಡೆಯುವಾಗ ನಮ್ಮ ಕೈಯಲ್ಲೇ ದೀಪವಿದ್ದರೆ ದಾರಿ ಸುಗಮ. ಇನ್ನೊಬ್ಬರು ದೀಪ ಹಿಡಿಯುತ್ತಾರೆ ಎಂದು ಕಾಯುವುದು ಜಾಣತನವಲ್ಲ. ಹಾಗೆಯೇ ಮರಣಾನಂತರ ಮಕ್ಕಳು ಅಥವಾ … Continue reading ದ್ವಾದಶಿ ತಿಥಿಯಂದು ಗೋದಾನ ಮಾಡುವುದು ಅಕ್ಷಯ ಪುಣ್ಯವೇಕೆ? ಗೋಗ್ರಾಸ ಮಂತ್ರ, ದಾನದ ಕ್ರಮಗಳು