ಸಕ್ಕರೆ ಕಾಯಿಲೆಗೂ ಗ್ರಹದೋಷಕ್ಕೂ ಇದೆಯೇ ನಂಟು? ಕರ್ಮವಿಪಾಕ ಸಂಹಿತೆ ನೀಡುವ ಅಚ್ಚರಿಯ ಮಾಹಿತಿ
ಮನುಷ್ಯನಿಗೆ ಬರುವ ಕಾಯಿಲೆಗಳು ಕೇವಲ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದರಲ್ಲಿ ಕರ್ಮದ ಫಲವೂ ಇರುತ್ತದೆ. ಆದ್ದರಿಂದ ಔಷಧವೊಂದೇ ಅಲ್ಲ, ದೇವತಾ ಆರಾಧನೆ ಹಾಗೂ ದಾನ- ಧರ್ಮ ಸಹ ಅಗತ್ಯ ಎಂಬುದು ಆಯುರ್ವೇದ ವೈದ್ಯ ಪದ್ಧತಿಯ ಬಲವಾದ ನಂಬಿಕೆ. ಇನ್ನು ರೋಗನಿರ್ಣಯದಿಂದ ಆರಂಭವಾಗಿ, ಚಿಕಿತ್ಸೆಗೆ ಅನುಸರಿಸುವ ವಿಧಾನ ಮತ್ತು ಯಾವ ದಿನದಿಂದ ಚಿಕಿತ್ಸೆ ಶುರು ಮಾಡಬೇಕು ಎಂಬುದಕ್ಕೆ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ತಿಥಿ-ವಾರ- ನಕ್ಷತ್ರ ಮೊದಲಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮಜಾತಕದಲ್ಲಿನ ಗ್ರಹ ಸ್ಥಿತಿಯನ್ನು … Continue reading ಸಕ್ಕರೆ ಕಾಯಿಲೆಗೂ ಗ್ರಹದೋಷಕ್ಕೂ ಇದೆಯೇ ನಂಟು? ಕರ್ಮವಿಪಾಕ ಸಂಹಿತೆ ನೀಡುವ ಅಚ್ಚರಿಯ ಮಾಹಿತಿ
Copy and paste this URL into your WordPress site to embed
Copy and paste this code into your site to embed