ಭೀಷ್ಮಾಷ್ಟಮಿ 2026ರ ದಿನಾಂಕ, ತರ್ಪಣ ನೀಡುವ ಮುಹೂರ್ತ, ಆಚರಣೆಯ ಮಹತ್ವ ತಿಳಿಯಿರಿ
ಹಿರಿತನ, ಜ್ಞಾನ ಮತ್ತು ನಿಷ್ಠೆ- ವಿವೇಕದ ವಿಚಾರಕ್ಕೆ ಬಂದರೆ ಆದರ್ಶ ಎನಿಸುವ ಪಾತ್ರಗಳಲ್ಲಿ ಒಂದಾಗಿ ನಮಗೆ ಸಿಗುವುದು ವೇದವ್ಯಾಸರು ರಚಿಸಿದಂಥ ಮಹಾಭಾರತದಲ್ಲಿನ ಭೀಷ್ಮರ ಪಾತ್ರ. ಜಗತ್ತಿಗೆ ವಿಷ್ಣು ಸಹಸ್ರನಾಮವನ್ನು ನೀಡಿದಂಥವರು ಸಹ ಅವರೇ. ಪಿತಾಮಹ ಭೀಷ್ಮರಿಗೆ ಸಮರ್ಪಿತವಾದ ‘ಭೀಷ್ಮಾಷ್ಟಮಿ’ ಕುರಿತು ಮಾಹಿತಿ ಇಲ್ಲಿದೆ. ಭೀಷ್ಮಾಷ್ಟಮಿ: ಪಿತಾಮಹನ ಪುಣ್ಯಸ್ಮರಣೆ ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಭೀಷ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದು ಮಹಾಭಾರತದ ಅಪ್ರತಿಮ ವೀರ, ಧರ್ಮನಿಷ್ಠ ಭೀಷ್ಮ ಪಿತಾಮಹರು ತಮ್ಮ ದೇಹವನ್ನು ತ್ಯಜಿಸಿ ಮೋಕ್ಷವನ್ನು … Continue reading ಭೀಷ್ಮಾಷ್ಟಮಿ 2026ರ ದಿನಾಂಕ, ತರ್ಪಣ ನೀಡುವ ಮುಹೂರ್ತ, ಆಚರಣೆಯ ಮಹತ್ವ ತಿಳಿಯಿರಿ
Copy and paste this URL into your WordPress site to embed
Copy and paste this code into your site to embed